Wednesday 28 January 2015


Dr B R AMBEDKAR KI JAI ,,,,,,,,,,,,,,,,,










REPUBLIC DAY .................................

Monday 26 January 2015

ಪೆರ್ಲ ಶಾಲೆಯಲ್ಲಿ 66 ನೇ ಗಣರಾಜ್ಯೋತ್ಸವ ಸಂಭ್ರಮ
ಪೆರ್ಲ:ಸಂವಿದಾನ ಶಿಲ್ಪಿ ಡಾ ।ಬಿ ಆರ್  ಅಂಬೇಡ್ಕರ್ ನಮ್ಮ ದೇಶಕ್ಕೆ ದೊರೆತ  ಅಮೂಲ್ಯ  ಆಸ್ತಿ ಅವರ ನೆನಪುಗಳೊಂದಿಗೆ 66 ನೇ  ವರ್ಷದ  ಗಣರಾಜ್ಯೋತ್ಸವದ ಶುಬಾಶಯಗಳನ್ನು ಶಾಲಾ ಮೂಕ್ಯ್ಯಪಾದ್ಯಯ ಮಹಾಲಿಂಗೇಶ್ವರ  ಯನ್  ನೀಡಿದರು 
 ಶಾಲಾ  ಸಂಚಾಲಕ ಶ್ರೀಕೃಷ್ಣ ವಿಶ್ವಾಮಿತ್ರ ,highschool headmaster ಸುಬ್ರಮ್ಮನ್ಯ್ಯ ಭಟ್ ,ಪಿ ಟಿ ಎ  ಅದ್ಯಕ್ಷ  ರಾಮಕೃಷ್ಣ ರೈ  ncc  ಆಫೀಸರ್  ಶಿಕ್ಷಕ  ನಾರಾಯಣ ಪೂಜಾರಿ ಹಾಗು ಅಧ್ಯಾಪಕರು, ಮಕ್ಕಳು ರಾಷ್ಟೀಯ ಹಬ್ಬವನ್ನು ಮೆರವಣಿಗೆ ಮೂಲಕ  ಸಂಭ್ರಮಿಸಿದರು 

Tuesday 20 January 2015

 ರನ್ ಕೇರಳ  ರನ್   ಪೆರ್ಲ ದಲ್ಲಿ........... ಸೇರಿದ ಜನಸಮೂಹ 
ಓಡು        ಓಡು