Wednesday 28 January 2015
Monday 26 January 2015
ಪೆರ್ಲ:ಸಂವಿದಾನ ಶಿಲ್ಪಿ ಡಾ ।ಬಿ ಆರ್ ಅಂಬೇಡ್ಕರ್ ನಮ್ಮ ದೇಶಕ್ಕೆ ದೊರೆತ ಅಮೂಲ್ಯ ಆಸ್ತಿ ಅವರ ನೆನಪುಗಳೊಂದಿಗೆ 66 ನೇ ವರ್ಷದ ಗಣರಾಜ್ಯೋತ್ಸವದ ಶುಬಾಶಯಗಳನ್ನು ಶಾಲಾ ಮೂಕ್ಯ್ಯಪಾದ್ಯಯ ಮಹಾಲಿಂಗೇಶ್ವರ ಯನ್ ನೀಡಿದರು
ಶಾಲಾ ಸಂಚಾಲಕ ಶ್ರೀಕೃಷ್ಣ ವಿಶ್ವಾಮಿತ್ರ ,highschool headmaster ಸುಬ್ರಮ್ಮನ್ಯ್ಯ ಭಟ್ ,ಪಿ ಟಿ ಎ ಅದ್ಯಕ್ಷ ರಾಮಕೃಷ್ಣ ರೈ ncc ಆಫೀಸರ್ ಶಿಕ್ಷಕ ನಾರಾಯಣ ಪೂಜಾರಿ ಹಾಗು ಅಧ್ಯಾಪಕರು, ಮಕ್ಕಳು ರಾಷ್ಟೀಯ ಹಬ್ಬವನ್ನು ಮೆರವಣಿಗೆ ಮೂಲಕ ಸಂಭ್ರಮಿಸಿದರು
Subscribe to:
Posts (Atom)