Tuesday 6 October 2015

ಗಾಂಧಿಜಯಂತಿ ಪ್ರಯುಕ್ತ  ಶಾಲೆಯಲ್ಲಿ  ನಡೆದ ಗಾಂಧಿ ಸಂದೇಶ್ ವಿಚಾರಸಂಕಿರಣ  ಮತ್ತು ರಸಪ್ರಶ್ನ್ನೆ  ಹಾಗೂ ಬಹುಮಾನ  ವಿತರಣೆ , ಶಾಲಾ  ಮೂ headmaster ಮಹಾಲಿಂಗೇಶ್ವರ ,ಮ್ಯಾನೇಜರ್ srikrishna vishwamithra , pta ಪ್ರೆಸಿಡೆಂಟ್ ರಾಮಕೃಷ್ಣ ರೈ ಉಪಸ್ಥಿತರಿದ್ ರು